ಮಾತ್ರೆ - ವಾರ್ಡ್ ಸಿದ್ಧ: ಮುಖಗವಚ ಅಲಭ್ಯ


ದೇಶಾದ್ಯಂತ ಆತಂಕ ಎಬ್ಬಿಸಿ ರಾಜ್ಯಕ್ಕೂ ಕಾಲಿಟ್ಟರುವ ಹಂದಿಜ್ವರ ಪರಿಸ್ಥಿತಿ ಎದುರಿಸಲು ಸಿದ್ಧತೆ ಆರಂಭವಾಗಿದೆ. ಕೊಡಗಿನಲ್ಲಿ ಸಿದ್ಧತೆ ಆರಂಭವಾಗಬೇಕು, ಮಂಡ್ಯದಲ್ಲಿ ಇದಕ್ಕಾಗಿ ಎರಡು ವಾರ್ಡ್ ಮೀಸಲಿರಿಸಲಾಗಿದೆ, ಮೈಸೂರಿನಲ್ಲಿ ಸಿದ್ಧತೆ ಸಮಾಧಾನದ ಸ್ಥಿತಿ, ಚಾಮರಾಜನಗರದಲ್ಲೂ ಪರವಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ