ಪ್ರವಾಸೋದ್ಯಮಕ್ಕೂ ತಟ್ಟಿದ ಹಂದಿಜ್ವರದ ಬಿಸಿ



ದೇಶದೆಲ್ಲೆಡೆ ಹಂದಿಜ್ವರದ ಭೀತಿ ಆವರಿಸಿದ್ದು ಪ್ರವಾಸೋದ್ಯಮಕ್ಕೂ ಆ ಬಿಸಿ ತಟ್ಟಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಸ್ಥಳಗಳಾದ ಅರಮನೆ, ಬೃಂದಾವನ, ಚಾಮುಂಡಿಬೆಟ್ಟ ಮುಂತಾದ ಕಡೆ ಪ್ರವಾಸಿಗರ ಸಂಖ್ಯೆ ಗಣನೀಯ ಕಡಿಮೆಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ