ಸ್ವಾಮೀಜಿಗಳ ಸಾಹಸ ಜಲಕ್ರೀಡೆ


ಮಠ-ಗುರುಪೀಠದಲ್ಲಿನ ನಿರ್ಬಂಧಿತ ಕಟ್ಟುಪಾಡಿನ ದಿನಚರಿಗಳನ್ನು ಬದಿಗಿಟ್ಟು ಸ್ವಾಮೀಜಿಗಳು ಗುರುವಾರ ಕೊಡಗಿನ ಬರಪೊಳೆಯ ನದಿಯಲ್ಲಿ ಸಾಹಸ ಜಲಕ್ರೀಡೆಯಲ್ಲಿ ತೊಡಗಿದ್ದದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ