ಜನಪ್ರತಿನಿಧಿಗಳಿಗೆ ಮುಡಾ ಮೇಲೆ ಆಸಕ್ತಿ, ನಗರಪಾಲಿಕೆ ಮೇಲೆ ನಿರಾಸಕ್ತಿ

ಕುಂದೂರು ಉಮೇಶ ಭಟ್ಟ  ಮೈಸೂರು
ಮಳೆಗಾಲ ಈಗಿನ್ನೂ ಶುರುವಾಗಿದೆ, ಈಗಲಾದರೂ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಲಿ...
ಇದು ಕಳೆದ ಆರು ದಿನದಿಂದ ವಿಜಯಕರ್ನಾಟಕ ಪ್ರಕಟಿಸಿದ ಮಳೆ ಅಭಿಯಾನದ ಮೂಲಕ ಜನತೆ ಮಾಡಿಕೊಂಡ ಆಗ್ರಹ.
ಅಭಿವೃದ್ಧಿಯತ್ತ ಮುಖ ಮಾಡಿರುವ ಮೈಸೂರು ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಿಲ್ಲ. ಮಳೆ ಬಂದರೆ ಮೈಸೂರು ದ್ವೀಪವಾಗಿ ಮಾರ್ಪಡುತ್ತದೆ. ಜನರ ತೊಂದರೆ ಹೇಳತೀರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ