*ಹನಗೋಡು ನಟರಾಜ್ ಹುಣಸೂರು
ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಬಲರಾಮ ಹಾಗೂ ಆತನ ಸಂಗಡಿಗರಿಗೆ ಈಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಆನೆ ಶಿಬಿರದಲ್ಲಿ ವಿಶೇಷ ಆರೈಕೆ.
ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ಸಹ ಇದೆ ಶಿಬಿರದಲ್ಲಿ ಇತರೆ ೧೪ ಆನೆ ಹಾಗೂ ೮ ತಿಂಗಳ ಮರಿಯೊಂದಿಗೆ ಆರೈಕೆ ಪಡೆಯುತ್ತಿದ್ದಾನೆ. ಒಟ್ಟು ೧೪ ಆನೆಗಳು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು ಬಲರಾಮ, ಅಭಿಮನ್ಯು -ಮತ್ತಿಗೋಡು , ಅರ್ಜುನ, ಕೋಕಿಲ, ಗಂಗೆ- ಬಳ್ಳೆ, ಶ್ರೀರಾಮ, ಕಾಂತಿ, ಗಜೇಂದ್ರ- ಚಾಮರಾಜನಗರದ ಕೆ. ಗುಡಿ, ಗೋಪಿ, ಕಾವೇರಿ- ದುಬಾರೆ ಕ್ಯಾಂಪಿನಲ್ಲಿ ಹಾಗೂ ಮೇರಿ, ಸರಳ ಸುಂಕದಕಟ್ಟ್ಟೆ ಶಿಬಿರಗಳಲ್ಲಿವೆ.
ಪ್ರತಿ ಬಾರಿಯೂ ಒಕ್ಕಣ್ಣ ಬಲರಾಮನಿಗೆ ಇದೇ ಕೊನೆ ದಸರಾ ಎಂದು ಹೇಳುತ್ತಿದ್ದರೂ ಪರ್ಯಾಯವಿಲ್ಲದೆ ಈ ಸಲವೂ ಆತನೇ ಮುಂದುವರೆಯಲಿದ್ದಾನೆ.
ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಬಲರಾಮ ಹಾಗೂ ಆತನ ಸಂಗಡಿಗರಿಗೆ ಈಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಆನೆ ಶಿಬಿರದಲ್ಲಿ ವಿಶೇಷ ಆರೈಕೆ.
ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ಸಹ ಇದೆ ಶಿಬಿರದಲ್ಲಿ ಇತರೆ ೧೪ ಆನೆ ಹಾಗೂ ೮ ತಿಂಗಳ ಮರಿಯೊಂದಿಗೆ ಆರೈಕೆ ಪಡೆಯುತ್ತಿದ್ದಾನೆ. ಒಟ್ಟು ೧೪ ಆನೆಗಳು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು ಬಲರಾಮ, ಅಭಿಮನ್ಯು -ಮತ್ತಿಗೋಡು , ಅರ್ಜುನ, ಕೋಕಿಲ, ಗಂಗೆ- ಬಳ್ಳೆ, ಶ್ರೀರಾಮ, ಕಾಂತಿ, ಗಜೇಂದ್ರ- ಚಾಮರಾಜನಗರದ ಕೆ. ಗುಡಿ, ಗೋಪಿ, ಕಾವೇರಿ- ದುಬಾರೆ ಕ್ಯಾಂಪಿನಲ್ಲಿ ಹಾಗೂ ಮೇರಿ, ಸರಳ ಸುಂಕದಕಟ್ಟ್ಟೆ ಶಿಬಿರಗಳಲ್ಲಿವೆ.
ಪ್ರತಿ ಬಾರಿಯೂ ಒಕ್ಕಣ್ಣ ಬಲರಾಮನಿಗೆ ಇದೇ ಕೊನೆ ದಸರಾ ಎಂದು ಹೇಳುತ್ತಿದ್ದರೂ ಪರ್ಯಾಯವಿಲ್ಲದೆ ಈ ಸಲವೂ ಆತನೇ ಮುಂದುವರೆಯಲಿದ್ದಾನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ