ಕುಂದೂರು ಉಮೇಶಭಟ್ಟ ಮೈಸೂರು
ಶತಮಾನದ ಹೊಸ್ತಿಲಲ್ಲಿರುವ ಮೈಸೂರು ಕೇಂದ್ರಿತ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಪ್ರಕಟಣೆ ಕಾರ್ಯ ಆರಂಭಿಸಿದೆ. ಪೊಲೀಸ್ ತನಿಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯ ಪುಸ್ತಕಗಳ ಪ್ರಕಟಣೆ ದೇಶದ ಪೊಲೀಸ್ ಅಕಾಡೆಮಿಗಳಲ್ಲಿ ಇದೇ ಪ್ರಥಮ.
ಅಪರಾಧ ಪತ್ತೆಯ ಪ್ರಕರಣಗಳು, ಸಿಆರ್ಪಿಸಿ, ತನಿಖೆಯಲ್ಲಿ ಪೊಲೀಸರು ಹಾಗೂ ಕ್ರಿಮಿನಲ್ ನ್ಯಾಯಾಲಯದ ಪಾತ್ರ ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳನ್ನು ಖಾಸಗಿ ಸಂಸ್ಥೆಗಳು ಅಲ್ಲಲ್ಲಿ ಹೊರ ತಂದಿದ್ದರೂ ಪೊಲೀಸ್ ಅಕಾಡೆಮಿ ಇಂಥ ಪ್ರಯತ್ನ ಮಾಡು ತ್ತಿರುವುದು ಮೊದಲು. ಅದೂ ತರಬೇತಿ ಹಂತದಲ್ಲಿರುವ ಅಧಿಕಾರಿಗಳಿಂದಲೇ ಪುಸ್ತಕ ಸಿದ್ಧ ಪಡಿಸುವ ಮೂಲಕ ಮುಂದೆ ತರಬೇತಿ ಪಡೆ ಯುವವರು, ವಿದ್ಯಾರ್ಥಿಗಳಿಗೆ ಉಪಯುಕ್ತವಾಗ ಬಲ್ಲ ಪುಸ್ತಕಗಳನ್ನು ಅಕಾಡೆಮಿ ಹೊರ ತರುತ್ತಿದೆ.
ಶತಮಾನದ ಹೊಸ್ತಿಲಲ್ಲಿರುವ ಮೈಸೂರು ಕೇಂದ್ರಿತ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಪ್ರಕಟಣೆ ಕಾರ್ಯ ಆರಂಭಿಸಿದೆ. ಪೊಲೀಸ್ ತನಿಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯ ಪುಸ್ತಕಗಳ ಪ್ರಕಟಣೆ ದೇಶದ ಪೊಲೀಸ್ ಅಕಾಡೆಮಿಗಳಲ್ಲಿ ಇದೇ ಪ್ರಥಮ.
ಅಪರಾಧ ಪತ್ತೆಯ ಪ್ರಕರಣಗಳು, ಸಿಆರ್ಪಿಸಿ, ತನಿಖೆಯಲ್ಲಿ ಪೊಲೀಸರು ಹಾಗೂ ಕ್ರಿಮಿನಲ್ ನ್ಯಾಯಾಲಯದ ಪಾತ್ರ ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳನ್ನು ಖಾಸಗಿ ಸಂಸ್ಥೆಗಳು ಅಲ್ಲಲ್ಲಿ ಹೊರ ತಂದಿದ್ದರೂ ಪೊಲೀಸ್ ಅಕಾಡೆಮಿ ಇಂಥ ಪ್ರಯತ್ನ ಮಾಡು ತ್ತಿರುವುದು ಮೊದಲು. ಅದೂ ತರಬೇತಿ ಹಂತದಲ್ಲಿರುವ ಅಧಿಕಾರಿಗಳಿಂದಲೇ ಪುಸ್ತಕ ಸಿದ್ಧ ಪಡಿಸುವ ಮೂಲಕ ಮುಂದೆ ತರಬೇತಿ ಪಡೆ ಯುವವರು, ವಿದ್ಯಾರ್ಥಿಗಳಿಗೆ ಉಪಯುಕ್ತವಾಗ ಬಲ್ಲ ಪುಸ್ತಕಗಳನ್ನು ಅಕಾಡೆಮಿ ಹೊರ ತರುತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ