ಆರ್.ಕೃಷ್ಣ ಮೈಸೂರು
ನಕ್ಕು-ನಲಿದು ಶಾಲೆಗೆ ಹೋಗಬೇಕಾದ ಕಂದಮ್ಮಗಳಿಗೆ ಈಗ ಹಾಸಿಗೆಯೇ ಆಧಾರ.
ಬ್ಯಾಗು ಹೆಗಲಿಗೆ ಏರಿಸಿ ಉಲ್ಲಸಿತ ಮನಸ್ಸಿನಿಂದ ಹಾರಾಡಬೇಕಾದ ಮಕ್ಕಳು, ಒಂದು ಹೆಜ್ಜೆ ಇಡಲು ಇತರರನ್ನು ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.
ಎಲ್ಲರಂತೆ ಓಡಾಡಿಕೊಂಡಿದ್ದ ಎಚ್.ಡಿ.ಕೋಟೆ ತಾಲೂಕು ಮಾದಾಪುರದ ಮೋಹನ್ರಾವ್ ಮಕ್ಕಳಾದ ಪವನ್ (೧೭), ಲಾವಣ್ಯ (೧೪) ಹಾಗೂ ವೇದಲಕ್ಷ್ಮಿ (೧೨) ಅವರು ಎಂಟು ತಿಂಗಳಿನಿಂದ ನಡೆಯಲಾಗದ ಅಸಹಾಯಕತೆಯಲ್ಲಿದ್ದಾರೆ. ಚಂದದ ನಗುವಿನ ಇವರ ಬಾಳನ್ನು ಅಪಘಾತ ನುಂಗಿ ಹಾಕಿದೆ.
ನಕ್ಕು-ನಲಿದು ಶಾಲೆಗೆ ಹೋಗಬೇಕಾದ ಕಂದಮ್ಮಗಳಿಗೆ ಈಗ ಹಾಸಿಗೆಯೇ ಆಧಾರ.
ಬ್ಯಾಗು ಹೆಗಲಿಗೆ ಏರಿಸಿ ಉಲ್ಲಸಿತ ಮನಸ್ಸಿನಿಂದ ಹಾರಾಡಬೇಕಾದ ಮಕ್ಕಳು, ಒಂದು ಹೆಜ್ಜೆ ಇಡಲು ಇತರರನ್ನು ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.
ಎಲ್ಲರಂತೆ ಓಡಾಡಿಕೊಂಡಿದ್ದ ಎಚ್.ಡಿ.ಕೋಟೆ ತಾಲೂಕು ಮಾದಾಪುರದ ಮೋಹನ್ರಾವ್ ಮಕ್ಕಳಾದ ಪವನ್ (೧೭), ಲಾವಣ್ಯ (೧೪) ಹಾಗೂ ವೇದಲಕ್ಷ್ಮಿ (೧೨) ಅವರು ಎಂಟು ತಿಂಗಳಿನಿಂದ ನಡೆಯಲಾಗದ ಅಸಹಾಯಕತೆಯಲ್ಲಿದ್ದಾರೆ. ಚಂದದ ನಗುವಿನ ಇವರ ಬಾಳನ್ನು ಅಪಘಾತ ನುಂಗಿ ಹಾಕಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ