ಗ್ರಾಹಕನ ನೆತ್ತಿಯ ಮೇಲೆ 'ನೆರೆ'ಯ ಹೊರೆ



ತರಕಾರಿ - ಬೇಳೆ ಈಗ ಮತ್ತಷ್ಟು ತುಟ್ಟಿ. ಆರ್ಥಿಕ ಕುಸಿತದೊಂದಿಗೆ ಆರಂಭವಾದ 'ಬೆಲೆ ಏರಿಕೆ' ಅಭಿಯಾನಕ್ಕೆ ಉತ್ತರ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹಿಂದೆಂದೂ ಕಂಡರಿಯದ 'ನೆರೆ' ಹಾವಳಿಯ ಪರಿಣಾಮವೂ ಸೇರಿಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ