ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಶತಾಯಗತಾಯ ಪಡೆಯಲೇ ಬೇಕು ಎಂಬ ಛಲದಿಂದ ಗಣ್ಯರು ಹಾಗೂ ಸಾಧಕರು ಅವರಿವರಿಂದ ಶಿಫಾರಸು ಮಾಡಿಸಿ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದರು. ಆದರೆ ನೆರೆಯಿಂದಾಗಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಬಾರದೆಂದು ಸರಕಾರ ಘೋಷಿಸುತ್ತಿದ್ದಂತೆ ಇವರ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ತೇಯ್ದಂತಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ