ಕಲಾವಿದರ ದಶಾವತಾರಕ್ಕೆ ಜಯಶ್ರೀ 'ಶರಣಾರ್ಥಿ'


ನಾಟಕ ಕರ್ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಬಿ.ಜಯಶ್ರೀ ರಾಜೀನಾಮೆ ನೀಡಿದ್ದಾರೆ. ಆ ಮೂಲಕ 3 ತಿಂಗಳಿಂದ ರಂಗಾಯಣದ ಅಂಗಳದಲ್ಲಿ ನಡೆದ 'ಕದನ ಕುತೂಹಲಭರಿತ ನಾಟಕ'ಕ್ಕೆ ತಾವೇ ಮುಂದಾಗಿ ತಾತ್ಕಲಿಕ ತೆರೆ ಎಳೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ