ನರಕವೇ ಕಣ್ಣೆದುರಿಗಿತ್ತು; ಹಸಿವು ಶಕ್ತಿ ಕುಂದಿಸಿತ್ತು


ಎತ್ತ ನೋಡಿದರೂ ನೀರು: ನಮ್ಮ ಕಾಲಡಿಯಲ್ಲೂ, ಪಕ್ಕದಲ್ಲೇ ತೇಲುತ್ತಾ ಸಾಗುತ್ತಿದ್ದ ಹೆಣಗಳು, ಹಾವು-ಚೇಳುಗಳು, ಸಾಮಾನು ಸರಂಜಾಮು. ನರಕವೇ ಕಣ್ಣೆದುರಿಗಿದ್ದ ಆ ಸ್ಥಿತಿಯಲ್ಲಿ ಯಾವ ದೇವರು, ದೇವಸ್ಥಾನವೂ ಬೇಡ ಎನಿಸಿತು.
-ಇದು ಮಂತ್ರಾಲಯದಿಂದ ಸುರಕ್ಷಿತವಾಗಿ ವಾಪಸಾದ ಮಂಡ್ಯದವರ ಅನಿಸಿಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ