ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಅಲ್ಲಿನ ಮೌನಕ್ಕೆ ಜತೆಯಾದದ್ದು ಕಣ್ಣ ಹನಿ
ಮಂಗಳವಾದ್ಯ ಮೊಳಗಬೇಕಾದ ಮನೆಯಲ್ಲೀಗ ಮರಣ ಮೃದಂಗ ಮೊಳಗುತ್ತಿದೆ. ತನ್ನ ಅಣ್ಣನ ಮದುವೆ ಆಮಂತ್ರಣ ಪತ್ರಿಕೆ ನೀಡಲು ದೊಡ್ಡಮ್ಮ ಹಾಗೂ ಸ್ನೇಹಿತನ ಜತೆ ತೆರಳಿದ್ದವರು ಶುಕ್ರವಾರ ರಾಘವಾರಪುರದ ಚಿಕ್ಕಹುಂಡಿ ಗೇಟ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿರಬೇಕಾದ ಇವರ ಕುಟುಂಬದವರು ಶೋಕದ ಮಡುವಿನಲ್ಲಿರುವಂತಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ