ಸ್ಪೀಕರ್ ಗೆ ಸಂಸದ ವಿಶ್ವನಾಥ್ ಪತ್ರ


ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ಜನರ ಬದುಕು ಕಟ್ಟುವ ರಾಜ್ಯ ಸರಕಾರದ ಕೈಂಕರ್ಯಕ್ಕೆ ರಾಜ್ಯದ ಸಂಸದರ ನಿಧಿ ನಿಯಮ ಸಡಿಲಿಸಬೇಕೆಂದು ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದಿರುವುದಾಗಿ ಸಂಸದ ವಿಶ್ವನಾಥ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ