ಅಪಘಾತದ ಸುತ್ತ ಅನುಮಾನದ ಹುತ್ತ


ಕೃಷ್ಣರಾಜನಗರದ ಭೇರ್ಯ ಸಮೀಪ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ಹಾಗೂ ಒಂದು ಪುಟ್ಟ ಬಾಲೆ ಮೃತಪಟ್ಟಿದ್ದರು. ಆದರೆ ಇದು ಅಪಘಾತವಲ್ಲ ಕೊಲೆಯೆಂಬ ಸಂಶಯ ಮೂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ