ತಪ್ಪು ಯಾರದ್ದೇ ಆದರೂ ಆತಂಕ ಮಾತ್ರ ಸಾರ್ವಜನಿಕರಿಗೇ !


ಮೈಸೂರಿನಲ್ಲಿ ಗುರುವಾರ ನಡೆದ ಪಿಎಫ್ಐ ಕಾರ್ಯಕರ್ತರ ಜೈಲ್ ಭರೋ ಘಟನೆಗೆ ಪೊಲೀಸ್, ಗುಪ್ತಚರ ಇಲಾಖೆ ಅಥವಾ ಇನ್ಯಾರದ್ದೇ ತಪ್ಪಾಗಿರಬಹುದು. ಆದರೆ ಅದರ ಪರಿಣಾಮ ಮಾತ್ರ ಸಾರ್ವಜನಿಕರೇ ಎದುರಿಸುವಂತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ