ಮರಗಳ್ಳತನ ಅವ್ಯಾಹತ: ಕೈಚೆಲ್ಲಿ ಕುಳಿತ ಅರಣ್ಯ ಇಲಾಖೆ


ವೀರಾಜಪೇಟೆಯ ಕರ್ನಾಟಕ-ಕೇರಳ ಗಡಿಭಾಗ ಮಾಕುಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರಕಳ್ಳಸಾಗಣೆ, ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಅರಣ್ಯ ಇಲಾಖೆಗೆ ಈ ವಿಷಯ ಗೊತ್ತಿದ್ದರೂ ಕೈ ಕಟ್ಟಿ ಕುಳಿತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ