ಅರಮನೆ ಅಂಗಳದಲ್ಲಿ 'ಮಳೆ ಕೊಯ್ಲು'


ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಬಿದ್ದ ಮಳೆ ನೀರು ಈಗ ಪೋಲಾಗುತ್ತಿಲ್ಲ. ಸಂಗ್ರಹ, ಸದ್ಬಳಕೆ ನಿಟ್ಟಿನಲ್ಲಿ ಅರಮನೆ ಮಂಡಳಿ ಮೊದಲ ಹೆಜ್ಜೆ ಇಟ್ಟಿದೆ. ಉದ್ದೇಶಿತ ಯೋಜನೆ ಪೂರ್ಣಗೊಂಡರೆ ಅಂಗಳದಲ್ಲಿ ಬಿದ್ದ ಹನಿ ನೀರು ಸದ್ಬಳಕೆಯಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ