ರಂಗಕರ್ಮಿ ಕೆ.ಶ್ರೀನಿವಾಸರ ಬಲ್ಲಿರೇನಯ್ಯಾ !


ರಂಗಸಮಾಜಕ್ಕೆ ಮೂರು ಹಿಂದಿನ ಸದಸ್ಯರನ್ನೇ ನೇಮಕ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ರಾಜ್ಯ ಸರಕಾರ, ಕೆ.ಶ್ರೀನಿವಾಸ್ ಎಂಬ 'ಅನಾಮಧೇಯ'ವ್ಯಕ್ತಿಯನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದು ಮತ್ತೊಂದು 'ಹಾಸ್ಯ ನಾಟಕ'ಕ್ಕೆ ಕಾರಣವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ