ಜಿದ್ದಾಜಿದ್ದಿ ನೆಲದಲ್ಲಿ ಸೌಹಾರ್ದದ 'ಮಾತು-ಕತೆ'


ವಿಜಯ ಕರ್ನಾಟಕ ಮೈಸೂರು ಕಚೇರಿಯಲ್ಲಿ ಸೋಮವಾರ ನಡೆದ ವಿಕ ಸಂವಾದದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಚಲುವರಾಯಸ್ವಾಮಿ, ಎಲ್.ಶಿವರಾಮೇಗೌಡ ಭಾಗವಹಿಸಿ,ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬಿಚ್ಚು ಮನಸಿನಿಂದ ಮಾತನಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ