ದಕ್ಕಿದರೆ "ವಿ"ಜಯದ ಹಾರ ; ಇದು ನಮ್ಮ ಲೆಕ್ಕಾಚಾರ


ಮೈಸೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ಶುಕ್ರವಾರ ನಡೆದ ವಿಕ ವೇದಿಕೆ- ಅರ್ಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಅರ್ಭ್ಯರ್ಥಿಗಳಾದ ಬಿಜೆಪಿಯ ಸಿ.ಎಚ್. ವಿಜಯಶಂಕರ್, ಕಾಂಗ್ರೆಸ್ ನ ಎಚ್. ವಿಶ್ವನಾಥ್ ಹಾಗೂ ಜೆಡಿಎಸ್ ನ ಬಿ.ಎ. ಜೀವಿಜಯ ಭಾಗವಹಿಸಿ ಹಂಚಿಕೊಂಡ ತಮ್ಮ ಆಲೋಚನೆ-ಯೋಜನೆಯ ವಿವರವಿದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ