ರೈತರ ಕೂಗು ಸಂಸದರಿಗೆ ಮುಟ್ಟಲೇ ಇಲ್ಲ !


ವರುಣ, ಚಾಮುಂಡೇಶ್ವರಿ, ನಾಗಮಂಗಲ ಹಾಗೂ ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂಥ ಉತ್ತಮ ಕೆಲಸಗಳೇನಾಗಿಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಎರಡು ಜಲಾಶಯಗಳು ಹರಿದರೂ ಬೆಳೆಗಳಿಗೆ ನೀರೇ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿನೇ ದಿನೆ ರೈತರು ಭೂ ಹೀನರಾಗುತ್ತಿದ್ದಾರೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಹೆಚ್ಚಾಗಿ ತಂಬಾಕನ್ನು ಬೆಳೆಯುತ್ತಾರೆ. ಆದರೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಗದೇ ತೊಂದರೆಗೀಡಾಗಿದ್ದಾರೆ. (ಇದು ಚುನಾವಣಾ ವಿಷಯವಲ್ಲ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ