ಬಂದ ಸಂಸದರಿಗೆ ಲೆಕ್ಕವಿಲ್ಲ, ಸಮಸ್ಯೆ ಕಾವು ಆರಲಿಲ್ಲ...


ಇದು ನಮ್ಮ ಹೊಸ ಪ್ರಯತ್ನ. ಲೋಕಸಭಾ ಚುನಾವಣೆ ಎಂದ ಕೂಡಲೇ ಬರೀ ಪಕ್ಷ ರಾಜಕೀಯದ ಬಗ್ಗೆ ಚರ್ಚಿಸುವುದು ಸಾಮಾನ್ಯ. ಆದರೆ, ಪ್ರತಿ ಲೋಕಸಭೆ ಕ್ಷೇತ್ರದೊಳಗಿನ ಪ್ರತಿ ವಿಧಾನಸಭಾ ಕ್ಷೇತ್ರದ ಹಳೆಯ ಸಮಸ್ಯೆಯನ್ನು ಬಿಂಬಿಸುವ ಪ್ರಯತ್ನ. ನಿರ್ಣಾಯಕ ಹಂತದ ಮತದಾರರನ್ನೂ ಕಡೆಗಣಿಸಿರುವ ಬಗ್ಗೆ ಗಮನಸೆಳೆಯುವ ಯತ್ನ "ಇದು ಚುನಾವಣೆ ವಿಷಯವಲ್ಲ". ಈ ಕಂತಿನಲ್ಲಿ ಮೊದಲಿನದು "ನರಸಿಂಹರಾಜ ಕ್ಷೇತ್ರ".

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ