ಅಡಿಗಡಿಗೂ ಗುಂಡಿ : ಸಂಚಾರ ದುಸ್ತರ

ಇದು ನಮ್ಮ ಕೊಡಗಿನ ಪ್ರಮುಖ ಸುದ್ದಿ. ಹಾಳಾದ ರಸ್ತೆಯ ಕುರಿತು ಗಮನಸೆಳೆಯುವ ಪ್ರಯತ್ನ 
ಮೈಸೂರು ನಗರದ ಹಳೆಯ ಕೆರೆ ದೇವನೂರು ಕೆರೆ ಕರಗುತ್ತಿದೆ. ಅದರ ಕುರಿತು ನಗರದ ಎರಡನೇ ಪುಟದ ಸುದ್ದಿ.
ಚಾಮರಾಜನಗರದ ಚಂದಕವಾಡಿ ಚಂದದ ಸೇತುವೆಯೇನೋ ನಿಜ.ಆದರೆ ಇತಿಹಾಸ ಸೇರುತ್ತಿದೆ. ಆ ಕುರಿತ ವರದಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ