ಎಲ್ ನೋಡಿದ್ರೂ ಇದೇ ಕಥೆ... !

ಮೈಸೂರು ನಿವೃತ್ತರ ಸ್ವರ್ಗ, ಉತ್ತಮ ಹವಾಗುಣವಿರುವ ನಿರ್ಮಲ ನಗರ ಎಂಬಿತ್ಯಾದಿ ಅಭಿದಾನಕ್ಕೆ ಪಾತ್ರವಾಗಿದೆ. ಆದರೆ ನಗರವನ್ನೊಮ್ಮೆ  ಸುತ್ತಿ ಬಂದರೆ  ನಿರ್ಮಲ ನಗರದ ಬಣ್ಣ ಬಟಬಯಲು. ಯಾವುದೇ ರಸ್ತೆಗೆ ಅಡಿಯಿಟ್ಟರೂ  ತ್ಯಾಜ್ಯರಾಶಿ, ಗಬ್ಬುನಾರುವ ಚರಂಡಿಗಳು, ಅಂದಗೆಡಿಸುವ ದೃಶ್ಯಗಳು ಎದ್ದು ಕಾಣುತ್ತದೆ. ತ್ಯಾಗರಾಜ , ನಾರಾಯಣಶಾಸ್ತ್ರಿ  ರಸ್ತೆ ಮತ್ತು ಇಲ್ಲಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಕಣ್ಣು ಹಾಯಿಸಿದರೆ ಸಾಕ್ಷಾತ್ ಕಾಣಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ