ವಿಕ ಸುದ್ದಿಲೋಕ ಮೈಸೂರು
ರಾಜ್ಯದ ರಾಜಧಾನಿಯಲ್ಲಿ ಭಾನುವಾರ ಬಿಜೆಪಿ ಸರಕಾರ `ಸಾವಿರದ ಸಂಭ್ರಮ' ಆಚರಿಸಿಕೊಂಡರೆ, ಸಾಂಸ್ಕೃತಿಕ ರಾಜಧಾನಿಯಲ್ಲಿ ಪ್ರದೇಶ ಕಾಂಗ್ರೆಸ್ `ನಾಡ ರಕ್ಷಣಾರ್ಯಾಲಿ' ಮೂಲಕ ಚುನಾವಣಾ ರಣ ಕಹಳೆ ಮೊಳಗಿಸಿದೆ.
ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ `ಸುಳ್ಳಿನ ಸರದಾರ 'ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೆ ನಾನಾ ಹಂತದಲ್ಲಿ ಸಂಘರ್ಷಮಯ ಹೋರಾಟ ನಡೆಸಲು ಬೃಹತ್ ರ್ಯಾಲಿ ಸಂಕಲ್ಪ ಮಾಡಿತು.
ಮಹಾರಾಜ ಕಾಲೇಜು ಮೈದಾನದ ವಿಶಾಲ ಚಪ್ಪರದಡಿ ಸೇರಿದ್ದ ಕಂದಾಯ ವಿಭಾಗದ ೮ ಜಿಲ್ಲೆಗಳ ವ್ಯಾಪ್ತಿಯ ಸಾವಿರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರು,ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ರಾಜ್ಯದ ರಾಜಧಾನಿಯಲ್ಲಿ ಭಾನುವಾರ ಬಿಜೆಪಿ ಸರಕಾರ `ಸಾವಿರದ ಸಂಭ್ರಮ' ಆಚರಿಸಿಕೊಂಡರೆ, ಸಾಂಸ್ಕೃತಿಕ ರಾಜಧಾನಿಯಲ್ಲಿ ಪ್ರದೇಶ ಕಾಂಗ್ರೆಸ್ `ನಾಡ ರಕ್ಷಣಾರ್ಯಾಲಿ' ಮೂಲಕ ಚುನಾವಣಾ ರಣ ಕಹಳೆ ಮೊಳಗಿಸಿದೆ.
ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ `ಸುಳ್ಳಿನ ಸರದಾರ 'ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೆ ನಾನಾ ಹಂತದಲ್ಲಿ ಸಂಘರ್ಷಮಯ ಹೋರಾಟ ನಡೆಸಲು ಬೃಹತ್ ರ್ಯಾಲಿ ಸಂಕಲ್ಪ ಮಾಡಿತು.
ಮಹಾರಾಜ ಕಾಲೇಜು ಮೈದಾನದ ವಿಶಾಲ ಚಪ್ಪರದಡಿ ಸೇರಿದ್ದ ಕಂದಾಯ ವಿಭಾಗದ ೮ ಜಿಲ್ಲೆಗಳ ವ್ಯಾಪ್ತಿಯ ಸಾವಿರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರು,ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ