ಚೀ. ಜ. ರಾಜೀವ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಾಲಿಕೆ ಸದಸ್ಯ, ಬಿಜೆಪಿ ಮುಖಂಡ ಎಲ್.ನಾಗೇಂದ್ರರ ನೇಮಕ ಜಿಲ್ಲೆಯ ಬಿಜೆಪಿ ವಲಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರ, ತಳಮಳ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ಅಸಮಾಧಾನವಾಗಿದ್ದರೆ, ಜಿಲ್ಲೆಯ ಆಗು-ಹೋಗುಗಳಲ್ಲಿ ನೆರೆ ಜಿಲ್ಲೆಯ ಸಚಿವರು-ಸಂಸದರು ಕೈಯಾಡಿಸಿದ್ದಾರೆ ಎಂಬ ತಳಮಳ ಜಿಲ್ಲೆಯ ಇಬ್ಬರು ಸಚಿವರಲ್ಲಿ. ಇದರ ಮಧ್ಯೆ ಚಾಮರಾಜ ಕ್ಷೇತ್ರದ ಸಂಭವನೀಯ ಮರು ಚುನಾವಣೆಯ ಟಿಕೆಟ್ ಯಾರಿಗೆಂಬ ಚರ್ಚೆ ಶುರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಾಲಿಕೆ ಸದಸ್ಯ, ಬಿಜೆಪಿ ಮುಖಂಡ ಎಲ್.ನಾಗೇಂದ್ರರ ನೇಮಕ ಜಿಲ್ಲೆಯ ಬಿಜೆಪಿ ವಲಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರ, ತಳಮಳ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ಅಸಮಾಧಾನವಾಗಿದ್ದರೆ, ಜಿಲ್ಲೆಯ ಆಗು-ಹೋಗುಗಳಲ್ಲಿ ನೆರೆ ಜಿಲ್ಲೆಯ ಸಚಿವರು-ಸಂಸದರು ಕೈಯಾಡಿಸಿದ್ದಾರೆ ಎಂಬ ತಳಮಳ ಜಿಲ್ಲೆಯ ಇಬ್ಬರು ಸಚಿವರಲ್ಲಿ. ಇದರ ಮಧ್ಯೆ ಚಾಮರಾಜ ಕ್ಷೇತ್ರದ ಸಂಭವನೀಯ ಮರು ಚುನಾವಣೆಯ ಟಿಕೆಟ್ ಯಾರಿಗೆಂಬ ಚರ್ಚೆ ಶುರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ