ವಿಕ ವಿಶೇಷ ಕೃಷ್ಣರಾಜನಗರ
ಒಂದೆಡೆ ತಮ್ಮ ದಿನದ ಕೂಳಿಗ ಬೆವರು ಹರಿಸುವ ಪೋಷಕರು, ಮತ್ತೊಂದೆಡೆ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಿಲ್ಲದೆ ಪೋಷಕರಿಗೆ ನೆರವಾಗುತ್ತ ದಿನದೂಡುತ್ತಿರುವ ಮಕ್ಕಳು, ಇವೆರಡರ ಪರಿವೆ ಇಲ್ಲದೆ ಪರಿಕರಗಳನ್ನು ಹೇಗೆ ತಯಾರು ಮಾಡುತ್ತಾರೆ ಎಂದು ನೋಡಲು ಮುಗಿಬೀಳುವ ಸ್ಥಳೀಯರು....
ಇದು ಪುರಸಭೆ ಬಯಲು ರಂಗಮಂದಿರ ಮೈದಾನದಲ್ಲಿ ತಮ್ಮ ಕೈಚಳಕದಿಂದ ಜನತೆಯನ್ನು ತಮ್ಮತ್ತ ಸೆಳೆಯುತ್ತಿರುವ ರಾಜಸ್ಥಾನದ ಚಿತ್ತೋಡ್ ಜಿಲ್ಲೆಯ ಕಮ್ಮಾರಿಕೆ ಕೆಲಸ ಮಾಡುವವರ ದೈನಂದಿನ ಬದುಕಿನ ಚಿತ್ರಣ.
ಒಂದೆಡೆ ತಮ್ಮ ದಿನದ ಕೂಳಿಗ ಬೆವರು ಹರಿಸುವ ಪೋಷಕರು, ಮತ್ತೊಂದೆಡೆ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಿಲ್ಲದೆ ಪೋಷಕರಿಗೆ ನೆರವಾಗುತ್ತ ದಿನದೂಡುತ್ತಿರುವ ಮಕ್ಕಳು, ಇವೆರಡರ ಪರಿವೆ ಇಲ್ಲದೆ ಪರಿಕರಗಳನ್ನು ಹೇಗೆ ತಯಾರು ಮಾಡುತ್ತಾರೆ ಎಂದು ನೋಡಲು ಮುಗಿಬೀಳುವ ಸ್ಥಳೀಯರು....
ಇದು ಪುರಸಭೆ ಬಯಲು ರಂಗಮಂದಿರ ಮೈದಾನದಲ್ಲಿ ತಮ್ಮ ಕೈಚಳಕದಿಂದ ಜನತೆಯನ್ನು ತಮ್ಮತ್ತ ಸೆಳೆಯುತ್ತಿರುವ ರಾಜಸ್ಥಾನದ ಚಿತ್ತೋಡ್ ಜಿಲ್ಲೆಯ ಕಮ್ಮಾರಿಕೆ ಕೆಲಸ ಮಾಡುವವರ ದೈನಂದಿನ ಬದುಕಿನ ಚಿತ್ರಣ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ