ವಿಕ ವಿಶೇಷ ಮೈಸೂರು
ಹಣ್ಣುಗಳ ರಾಜ ಮಾವು ಈ ವರ್ಷ ಸಮೃದ್ಧವಾಗಿ ಪಲ್ಲವಿಸಿದೆ. ಮಾವಿನ ತೋಪುಗಳನ್ನು ನಳ ನಳಿಸುವಂತೆ ಮಾಡಿದ್ದ ಹೂವಿಗೆ ಈಗ ಕಾಯಿ ಕಟ್ಟುವ ಸಂಭ್ರಮ.
ಕಳೆದ ಹಿಂಗಾರು ದೀರ್ಘ ವಾಗಿದ್ದರಿಂದ ಈ ಬಾರಿ ಹೂವಾಗುವುದು ಸ್ವಲ್ಪ ತಡ ವಾಗಿದ್ದರೂ ಬಂಪರ್ ಫಸಲು ನಿರೀಕ್ಷಿತ. ಬೆಳೆಗಾರರ ಪರಿಭಾಷೆ ಯಲ್ಲಿದು `ಆನ್ ಇಯರ್'.
ಮರುಕಳಿಸಿದರೆ:ಆದರೆ,ಕಳೆದೆರಡು ದಿನದ ಹಿಂದೆ ಅಲಲ್ಲಿ ಬಿದ್ದ `ಬೇಸಿಗೆ ಮಳೆ', ಮೋಡ ಕವಿದ ವಾತಾವರಣ ಮೈಸೂರು, ಮಂಡ್ಯ,ಚಾಮರಾಜನಗರ ಜಿಲ್ಲೆ ಮಾವು ರೈತರ ಮುಖದಲ್ಲಿ ದುಗುಡದ ಗೆರೆ ಮೂಡಿಸಿದೆ. ಮೊದಲ ಮಳೆಯಿಂದ ಹೆಚ್ಚೇನು ತೊಂದರೆ ಆಗಿಲ್ಲ.ಮರುಕಳಿಸಿ,ಮುಂದುವರಿದರೆ ತೊಂದರೆ.
ಹಣ್ಣುಗಳ ರಾಜ ಮಾವು ಈ ವರ್ಷ ಸಮೃದ್ಧವಾಗಿ ಪಲ್ಲವಿಸಿದೆ. ಮಾವಿನ ತೋಪುಗಳನ್ನು ನಳ ನಳಿಸುವಂತೆ ಮಾಡಿದ್ದ ಹೂವಿಗೆ ಈಗ ಕಾಯಿ ಕಟ್ಟುವ ಸಂಭ್ರಮ.
ಕಳೆದ ಹಿಂಗಾರು ದೀರ್ಘ ವಾಗಿದ್ದರಿಂದ ಈ ಬಾರಿ ಹೂವಾಗುವುದು ಸ್ವಲ್ಪ ತಡ ವಾಗಿದ್ದರೂ ಬಂಪರ್ ಫಸಲು ನಿರೀಕ್ಷಿತ. ಬೆಳೆಗಾರರ ಪರಿಭಾಷೆ ಯಲ್ಲಿದು `ಆನ್ ಇಯರ್'.
ಮರುಕಳಿಸಿದರೆ:ಆದರೆ,ಕಳೆದೆರಡು ದಿನದ ಹಿಂದೆ ಅಲಲ್ಲಿ ಬಿದ್ದ `ಬೇಸಿಗೆ ಮಳೆ', ಮೋಡ ಕವಿದ ವಾತಾವರಣ ಮೈಸೂರು, ಮಂಡ್ಯ,ಚಾಮರಾಜನಗರ ಜಿಲ್ಲೆ ಮಾವು ರೈತರ ಮುಖದಲ್ಲಿ ದುಗುಡದ ಗೆರೆ ಮೂಡಿಸಿದೆ. ಮೊದಲ ಮಳೆಯಿಂದ ಹೆಚ್ಚೇನು ತೊಂದರೆ ಆಗಿಲ್ಲ.ಮರುಕಳಿಸಿ,ಮುಂದುವರಿದರೆ ತೊಂದರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ