ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮುಂದಿನ ಜೂನ್ನಲ್ಲಿ ಚುನಾವಣೆ ನಡೆಯಲಿದ್ದು, ಈಗಲೇ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಅಕ್ಟೋಬರ್ನಲ್ಲಿ ಅಧಿಸೂಚನೆ ಹೊರ ಬೀಳಲಿದ್ದು, ಆಗಿನಿಂದ ಮತದಾರರ ನೋಂದಣಿ ಆರಂಭವಾಗಲಿದೆ. ಈಗಲೇ ರಾಜಕೀಯ ಪಕ್ಷಗಳ ಮೂಲಕ ಟಿಕೆಟ್ ಪಡೆಯಲು ೨೦ಕ್ಕೂ ಹೆಚ್ಚು ಮಂದಿ ಲಾಬಿ ನಡೆಸಿದ್ದಾರೆ. ಚುನಾವಣೆಗೆ ಕಾವು ನೀಡುವಂತೆ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಮರಿತಿಬ್ಬೇಗೌಡರ ಹೆಸರು ಪ್ರಕಟಿಸಲಾಗಿದೆ. ಇದರಿಂದ ಚಟುವಟಿಕೆಗಳು ಸದ್ದಿಲ್ಲದೇ ಗರಿಗೆದರಲಿವೆ.
ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮುಂದಿನ ಜೂನ್ನಲ್ಲಿ ಚುನಾವಣೆ ನಡೆಯಲಿದ್ದು, ಈಗಲೇ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಅಕ್ಟೋಬರ್ನಲ್ಲಿ ಅಧಿಸೂಚನೆ ಹೊರ ಬೀಳಲಿದ್ದು, ಆಗಿನಿಂದ ಮತದಾರರ ನೋಂದಣಿ ಆರಂಭವಾಗಲಿದೆ. ಈಗಲೇ ರಾಜಕೀಯ ಪಕ್ಷಗಳ ಮೂಲಕ ಟಿಕೆಟ್ ಪಡೆಯಲು ೨೦ಕ್ಕೂ ಹೆಚ್ಚು ಮಂದಿ ಲಾಬಿ ನಡೆಸಿದ್ದಾರೆ. ಚುನಾವಣೆಗೆ ಕಾವು ನೀಡುವಂತೆ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಮರಿತಿಬ್ಬೇಗೌಡರ ಹೆಸರು ಪ್ರಕಟಿಸಲಾಗಿದೆ. ಇದರಿಂದ ಚಟುವಟಿಕೆಗಳು ಸದ್ದಿಲ್ಲದೇ ಗರಿಗೆದರಲಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ