ಜೆ.ಶಿವಣ್ಣ ಮೈಸೂರು
ಎಚ್ಚರ, ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಗಳೂ ಮೈಮುರಿದು ಏಳುತ್ತವೆ !
ಮಾನ್ಸೂನ್ ಪೂರ್ವ ಮತ್ತು ಮಾನ್ಸೂನ್ ಬಳಿಕ ಸಾಂಕ್ರಾಮಿಕ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಸ್ವಲ್ಪವೇ ಅಲಕ್ಷ್ಯವಹಿಸಿದರೂ ಅಮರಿಕೊಳ್ಳುತ್ತವೆ. ಇಲ್ಲದ ಕಾಯಿಲೆಗಳನ್ನು ತಂದೊಡ್ಡುತ್ತವೆ. ಮಳೆ ಎಂದರೆ ರೋಗ ವಾಹಕಗಳಿಗೆ ಹಬ್ಬ. ಎಲ್ಲೆಂದರಲ್ಲಿ ನಿಲ್ಲುವ ಮಳೆ ನೀರು ರೋಗ ವಾಹಕಗಳಿಗೆ ಆಶ್ರಯ ತಾಣ.
ಸೊಳ್ಳೆಗಳು ಆ ರೋಗ ವಾಹಕಗಳು. ಮಳೆಗಾಲದಲ್ಲಿ ಸಾಮಾನ್ಯವಾಗಿ ಮಲೇರಿಯ, ಮೆದುಳು ಜ್ವರ, ಡೆಂಗೆ ಜ್ವರ, ಚಿಕೂನ್ ಗುನ್ಯಾ, ಜ್ವರ, ಕೆಮ್ಮು, ಶೀತ, ನೆಗಡಿ,ತಲೆನೋವು, ಗಂಟಲು, ಮೈ-ಕೈ ನೋವು, ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತದೆ.
ಎಚ್ಚರ, ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಗಳೂ ಮೈಮುರಿದು ಏಳುತ್ತವೆ !
ಮಾನ್ಸೂನ್ ಪೂರ್ವ ಮತ್ತು ಮಾನ್ಸೂನ್ ಬಳಿಕ ಸಾಂಕ್ರಾಮಿಕ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಸ್ವಲ್ಪವೇ ಅಲಕ್ಷ್ಯವಹಿಸಿದರೂ ಅಮರಿಕೊಳ್ಳುತ್ತವೆ. ಇಲ್ಲದ ಕಾಯಿಲೆಗಳನ್ನು ತಂದೊಡ್ಡುತ್ತವೆ. ಮಳೆ ಎಂದರೆ ರೋಗ ವಾಹಕಗಳಿಗೆ ಹಬ್ಬ. ಎಲ್ಲೆಂದರಲ್ಲಿ ನಿಲ್ಲುವ ಮಳೆ ನೀರು ರೋಗ ವಾಹಕಗಳಿಗೆ ಆಶ್ರಯ ತಾಣ.
ಸೊಳ್ಳೆಗಳು ಆ ರೋಗ ವಾಹಕಗಳು. ಮಳೆಗಾಲದಲ್ಲಿ ಸಾಮಾನ್ಯವಾಗಿ ಮಲೇರಿಯ, ಮೆದುಳು ಜ್ವರ, ಡೆಂಗೆ ಜ್ವರ, ಚಿಕೂನ್ ಗುನ್ಯಾ, ಜ್ವರ, ಕೆಮ್ಮು, ಶೀತ, ನೆಗಡಿ,ತಲೆನೋವು, ಗಂಟಲು, ಮೈ-ಕೈ ನೋವು, ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ