ಚೀ. ಜ. ರಾಜೀವ ಮೈಸೂರು
`ಸಂದೇಹವೇ ಬೇಡ, ಬೀದರ್ ಜಿಲ್ಲೆ ಔರಾದ್ ತಾಲೂಕಿನ ಮದನೂರು ಗ್ರಾಮದ ಬೇವಿನ ಮರಗಳಿಗೆ `ಡೈಬ್ಯಾಕ್' ಎಂಬ ರೋಗ ದಾಳಿ ಇಟ್ಟಿದೆ. ಹಾಗಾಗಿ, ಆ ಮರಗಳು ಈಗ ಬೋಳು-ಬೋಳಾಗಿವೆ. ಗಂಗೋತ್ರಿಯ ಸುಮಾರು ಮೂರು ಸಾವಿರ ಮರಗಳಿಗೆ ಬಹಳ ಹಿಂದೆಯೇ ಈ ರೋಗ ಕಾಣಿಸಿತ್ತು. ಅಂದಿನಿಂದ ಇಂದಿನವರೆಗೂ ರೋಗ ಬೇವಿಗೆ ದಾಳಿ ಇಡುತ್ತಲೇ ಇದೆ !'
-ಹೀಗೆನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಂಕರ ಭಟ್. ೧೫ ವರ್ಷಗಳ ಹಿಂದೆಯೇ ಬೇವಿನ ಮರಗಳ ರೋಗಗ್ರಸ್ತ ಸ್ಥಿತಿಯನ್ನು ಕಂಡು, ಅದರ ಮೇಲೆ ಅಧ್ಯಯನ ನಡೆಸಿದ ಶಂಕರ್ ಭಟ್, `ಡೈಬ್ಯಾಕ್' ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾರೆ.
`ಸಂದೇಹವೇ ಬೇಡ, ಬೀದರ್ ಜಿಲ್ಲೆ ಔರಾದ್ ತಾಲೂಕಿನ ಮದನೂರು ಗ್ರಾಮದ ಬೇವಿನ ಮರಗಳಿಗೆ `ಡೈಬ್ಯಾಕ್' ಎಂಬ ರೋಗ ದಾಳಿ ಇಟ್ಟಿದೆ. ಹಾಗಾಗಿ, ಆ ಮರಗಳು ಈಗ ಬೋಳು-ಬೋಳಾಗಿವೆ. ಗಂಗೋತ್ರಿಯ ಸುಮಾರು ಮೂರು ಸಾವಿರ ಮರಗಳಿಗೆ ಬಹಳ ಹಿಂದೆಯೇ ಈ ರೋಗ ಕಾಣಿಸಿತ್ತು. ಅಂದಿನಿಂದ ಇಂದಿನವರೆಗೂ ರೋಗ ಬೇವಿಗೆ ದಾಳಿ ಇಡುತ್ತಲೇ ಇದೆ !'
-ಹೀಗೆನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಂಕರ ಭಟ್. ೧೫ ವರ್ಷಗಳ ಹಿಂದೆಯೇ ಬೇವಿನ ಮರಗಳ ರೋಗಗ್ರಸ್ತ ಸ್ಥಿತಿಯನ್ನು ಕಂಡು, ಅದರ ಮೇಲೆ ಅಧ್ಯಯನ ನಡೆಸಿದ ಶಂಕರ್ ಭಟ್, `ಡೈಬ್ಯಾಕ್' ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ