ವಿಕ ವಿಶೇಷ ಮೈಸೂರು
ಮುಖ್ಯಮಂತ್ರಿಗಳ ೧೦೦ ಕೋಟಿ ರೂ.ಅನುದಾನ ಬಳಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾಧಿಕಾರಿ ಮತ್ತು ಮೇಯರ್ ನಡುವೆ ಶೀತಲ ಸಮರ ನಡೆಸಿದ್ದು, ಬೀದಿಗೆ ಬರುವ ಸೂಚನೆಗಳು ಕಾಣುತ್ತಿವೆ.
ಅನುದಾನ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಶನಿವಾರ ಕರೆದಿದ್ದ ವಿಶೇಷ ಪ್ರಗತಿ ಪರಿಶೀಲನೆ ಸಭೆ ದಿಢೀರ್ ಮುಂದೆ ಹೋಗಿದೆ.
ತರಾತುರಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮೇಯರ್ ಹಾಗೂ ಸದಸ್ಯರಿಗೆ ಕೊಂಡಿಯಾಗಬೇಕಾಗಿದ್ದ ಆಯುಕ್ತರೂ ಗಮನ ನೀಡುತ್ತಿಲ್ಲ ಎನ್ನುವ ಅಸಮಾಧಾನದ ಹೊಗೆ ಪಾಲಿಕೆಯಲ್ಲಿ ಸದ್ದಿಲ್ಲದೇ ಆಡುತ್ತಿದೆ.
ಮುಖ್ಯಮಂತ್ರಿಗಳ ೧೦೦ ಕೋಟಿ ರೂ.ಅನುದಾನ ಬಳಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾಧಿಕಾರಿ ಮತ್ತು ಮೇಯರ್ ನಡುವೆ ಶೀತಲ ಸಮರ ನಡೆಸಿದ್ದು, ಬೀದಿಗೆ ಬರುವ ಸೂಚನೆಗಳು ಕಾಣುತ್ತಿವೆ.
ಅನುದಾನ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಶನಿವಾರ ಕರೆದಿದ್ದ ವಿಶೇಷ ಪ್ರಗತಿ ಪರಿಶೀಲನೆ ಸಭೆ ದಿಢೀರ್ ಮುಂದೆ ಹೋಗಿದೆ.
ತರಾತುರಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮೇಯರ್ ಹಾಗೂ ಸದಸ್ಯರಿಗೆ ಕೊಂಡಿಯಾಗಬೇಕಾಗಿದ್ದ ಆಯುಕ್ತರೂ ಗಮನ ನೀಡುತ್ತಿಲ್ಲ ಎನ್ನುವ ಅಸಮಾಧಾನದ ಹೊಗೆ ಪಾಲಿಕೆಯಲ್ಲಿ ಸದ್ದಿಲ್ಲದೇ ಆಡುತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ