ಬೇಸಿಗೆ ಈಗಾಗಲೇ ಆರಂಭವಾಗಿದೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ ಜನರ ಸಮಸ್ಯೆ ಅಷ್ಟೇನೂ ಬಗೆಹರಿದಿಲ್ಲ. ದೂರದಿಂದ ನೀರು ತರುವ ಸಾಹಸಕ್ಕೆ ಕೊನೆಯಿಲ್ಲ. ಆದರೆ ಜನಪ್ರತಿನಿಧಿಗಳಾಗಲೀ, ಸ್ಥಳೀಯ ಸಂಸ್ಥೆಗಳಾಗಲೀ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ
ಅಜ್ಜಮಾಡ ರಮೇಶ ಕುಟ್ಟಪ್ಪ, ತೇಲಪಂಡ ಕವನ ಕಾರ್ಯಪ್ಪ, ಕಾಂಗೀರ ಕೆ. ಬೋಪಣ್ಣ, ಲೋಕೇಶ್ ಸಾಗರ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ