ತಮಿಳುನಾಡಿನ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಬುಧವಾರ ಬಿರುಸಿನ ಮತದಾನ ನಡೆದಿದೆ. ಕ್ಷೇತ್ರದ ವಿಶೇಷವೆಂದರೆ, ಇಲ್ಲಿ ಕನ್ನಡಿಗ ಮತದಾರರ ಸಂಖ್ಯೆ ಗಣನೀಯವಾಗಿದೆ. ಜತೆಗೆ ಕನ್ನಡಿಗ ಅಭ್ಯರ್ಥಿ ಚಾ.ಗು.ನಾಗರಾಜು ಸ್ಪರ್ಧಾ ಕಣದಲ್ಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ