ಕೃಷಿ ಚಟುವಟಿಕೆಗೆ ಭರವಸೆಯ 'ಆರಂಭ'


ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು, ಧಗೆಯಾರಿದ ಹೃದಯದಲ್ಲಿ ಪುಟಿವೆದ್ದಿತು ಚೆಲುವು. ವರುಣ ಬರುವ ಹೊತ್ತಿನಲ್ಲಿ ನಮ್ಮ 'ತರುಣ' ರೈತರು ನೇಗಿಲು ಹಿಡಿದು ಸಿದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಭಾಗದ ರೈತರು ಕೃಷಿ ಚಟುವಟಿಕೆ ಸಿದ್ಧತೆ ಬಗ್ಗೆ ಪೂರ್ಣ ಮಾಹಿತಿಯ ಪುಟ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ