ಶೋಭಾರನ್ನು ಬಿಡಬೇಕು ಯಾಕೆ?


ಮಂಡ್ಯದಲ್ಲಿ ಭಾನುವಾರ ಸಚಿವ ರಾಮಚಂದ್ರಗೌಡ ಮಾಧ್ಯಮದೆದುರು 'ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಯಾಕೆ ಕೈ ಬಿಡಬೇಕು, ಅವರ ತಪ್ಪಾದರೂ ಏನು? ಎಂದು ಪ್ರಶ್ನಿಸುತ್ತಲೇ ಅವರನ್ನು ಸಮರ್ಥಿಸಿಕೊಂಡರು.

ಹೊರಟಿದೆ ಕನ್ನಡ ಜಾಗೃತಿ ಸಾರಿಗೆ ರಥ


ಕನ್ನಡದ ಕಂಡಕ್ಟರ್ ನಟರಾಜ್ ಸಾರಥ್ಯದ ಸಾರಿಗೆ ಬಸ್ ಈ ಬಾರಿ ಕನ್ನಡ ಜಾಗೃತಿ ರಥ.

ಹೊಸ ನಿಲ್ದಾಣದಲ್ಲಿ 'ನಾಮ ತೇಪೆ'


ಉದ್ಘಾಟನೆಯಾಗಿ ನಾಲ್ಕೇ ದಿನ. ಆಗಲೇ 'ತೇಪೆ' ದಾರಿ ಕೆಲಸ.
ಇದು ಜಿಎನ್-ನರ್ಮ್ ಯೋಜನೆಯಡಿ ನಿರ್ಮಾಣಗೊಂಡು ಬುಧವಾರವಷ್ಟೇ ಉದ್ಘಾಟನೆಯಾದ ನಗರ ಬಸ್ ನಿಲ್ದಾಣದ ವ್ಯಥೆ.

ಲವ್ ಜಿಹಾದ್ ಎಂಬ ಹೊಸ ಪಾಶ


ಮೈಸೂರು ಭಾಗದಲ್ಲಿ ಲವ್ ಜಿಹಾದ್ ನ ಹೆಜ್ಜೆ ಗುರುತುಗಳು ಕಾಣ ತೊಡಗಿವೆ. ಇದಕ್ಕೆ ಪೂರಕ ಎನ್ನುವಂತೆ ನಾಪತ್ತೆಯಾಗಿರುವ ಯುವತಿಯರ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಮತ್ತೆ ಸಂಚಾರ ಸರ್ಜರಿಗೆ ನಗರ ಸಜ್ಜು


ಬೆಳೆಯುತ್ತಿರುವ ಮೈಸೂರು ನಗರದೊಂದಿಗೆ ಸಂಚಾರ ಒತ್ತಡವೂ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಚಾರ ವ್ಯವಸ್ಥೆ ಸುಧಾರಣೆಗೆ ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.

ಕದಡಿದ ಬದುಕು ತೆರೆದಿಟ್ಟ ಬೀದಿ ನಾಟಕ


'ಮಳೆ ನಿಂತ ಮೇಲೆ' ಅರ್ಥಪೂರ್ಣ ಹೆಸರಿನ ಬೀದಿ ನಾಟಕ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಬೀದಿಗೆ ಬಿದ್ದವರ ಬದುಕು, ಬವಣೆ, ಪ್ರವಾಹದ ಭೀಕರತೆಯನ್ನು ತೆರೆದಿಟ್ಟಿತು.