ತಿ.ನರಸೀಪುರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತಿ.ನರಸೀಪುರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕುಂಭಮೇಳದ ಸಂಭ್ರಮಕ್ಕೆ ಕಪ್ಪುಚುಕ್ಕೆ


ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರ ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿರುವ ಐತಿಹಾಸಿಕ ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಾಲಯ ಶಿಥಿಲಗೊಂಡು ಅಪಾಯದ ಹಂಚಿನಲ್ಲಿದೆ.

ಮರಳು ಅವ್ಯಾಹತ ಲೂಟಿ


'ದಕ್ಷಿಣ ಪ್ರಯಾಗ' ಎಂದೇ ಖ್ಯಾತಿ ಪಡೆದಿರುವ ತಿರುಮಕೂಡಲು ನರಸೀಪುರದ ಕುಂಭಮೇಳಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದ ತ್ರಿವೇಣಿ ಸಂಗಮದ ಮರಳು ರಾಶಿಯನ್ನು ಬಗೆದಿರುವುದರಿಂದ ಪ್ರಕೃತಿ ಸಮತೋಲನದ ಮೇಲೆ ದುಷ್ಪರಿಣಾಮ ಬೀರಿದೆ.

ತಿ.ನರಸೀಪುರ ಜೋಡಿ ರಸ್ತೆಗೆ ಚತುಷ್ಪಥ ಭಾಗ್ಯ


ಬಹು ದಿನಗಳಿಂದ ಭರವಸೆಯಾಗಿ ಉಳಿದಿದ್ದ ತಿ.ನರಸೀಪುರ ಜೋಡಿ ರಸ್ತೆ ಇದೀಗ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಯಾಗಲು ಸಿದ್ಧಗೊಳ್ಳುತ್ತಿದೆ.

ದುರಸ್ತಿ ಕಾಣದ ಟ್ಯಾಂಕ್ ಗಳ ದುರವಸ್ಥೆ


ತಿ.ನರಸೀಪುರದ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ಟ್ಯಾಂಕ್ ಗಳು ನಿರ್ವಹಣೆ ಇಲ್ಲದೇ ಅನೈರ್ಮಲ್ಯ ಸೃಷ್ಟಿಸಿವೆ.

ಕೆಎಚ್ಬಿ ಕಾಲೋನಿಯಲ್ಲಿ ಸಮಸ್ಯೆಗಳೇ ಹೆಚ್ಚು !


ಕರ್ನಾಟಕ ಗೃಹ ಮಂಡಳಿ ಕಾಲೋನಿ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕಟ್ಟಡಗಳೇನೋ ಆಕರ್ಷಕವಾಗಿ ತಲೆ ಎತ್ತುತ್ತಿವೆ ಆದರೆ ಮೂಲ ಸೌಕರ್ಯಗಳಿಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ.

ಕಾಲೇಜಿಗೆ ಕೊಠಡಿಯದ್ದೇ ಸಮಸ್ಯೆ


ಕಾಲೇಜು ಆರಂಭವಾಗಿ ಎರಡು ವರ್ಷವಾದರೂ ತಿ.ನರಸೀಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳೇ ಇಲ್ಲ. ಪರಿಣಾಮ ವಿದ್ಯಾರ್ಥಿಗಳು 'ಇಕ್ಕಟ್ಟಿ'ನಲ್ಲೇ ಕುಳಿತು ಪಾಠ ಕೇಳುವಂತಾಗಿದೆ.

ಕರೋವಟ್ಟಿ ಓಣಿ ಚೆಕ್ ಡ್ಯಾಂ ಕಾಮಗಾರಿ ನನೆಗುದಿಗೆ


ಮಳೆ ನೀರು ಪೋಲಾಗುವುದನ್ನು ತಡೆದು ಅಂತರ್ಜಲ ವೃದ್ಧಿಸಲು ಕರೋವಟ್ಟಿ ಓಣಿಯನ್ನು ನಿರ್ಮಿಸಲು ಉದ್ದೇಶಿಸಿದ್ದ 'ಚೆಕ್ ಡ್ಯಾಂ'ಕಾಮಗಾರಿ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದೆ.

ಕಾವೇರಿ ಆಳದೊಂದಿಗೆ ಪ್ರವಾಸಿಗರ ಚೆಲ್ಲಾಟ


ಸ್ವಚ್ಛಂದವಾಗಿ ಹರಿಯುವ ಕಾವೇರಿ ಮಡಿಲಿನಲ್ಲಿ ಆಳದ ಅರಿವು ಇಲ್ಲದೇ ಆಟೋಟ, ಬೈಕ್ ಸವಾರಿ ಮಾಡುವ ಮೂಲಕ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ಕಪಿಲಾ ಸೇತುವೆಯಲ್ಲಿ ಭಾರಿ ಬಿರುಕು


ರಾಷ್ಟ್ರೀಯ ಹೆದ್ದಾರಿ 212ರ ಕಪಿಲಾ ನದಿ ಸೇತುವೆ ಕುಸಿಯುತ್ತಿದೆ. ಇದರ ಮಧ್ಯಭಾಗದಲ್ಲಿ ಕಾಂಕ್ರಿಟ್ ಕುಸಿದು ಹೊಂಡ ನಿರ್ಮಾಣವಾಗಿದೆ. ವಾಹನ ಸಂಚರಿಸಿದರೆ ಸೇತುವೆಯೇ ಅಲುಗಾಡುವಂತಾಗಿದೆ.

'ಯಾತ್ರಿ ನಿವಾಸ್' ಅನಾಥ


ತಲಕಾಡಿಗೆ ಬರುವ ಪ್ರವಾಸಿಗರಿಗೆ ಸುಸಜ್ಜಿತ ವಸತಿ ಸೌಲಭ್ಯ ಒದಗಿಸಲು ಮುಡುಕುತೊರೆ ಕಾವೇರಿ ನದಿ ದಂಡೆಯಲ್ಲಿ ನಿರ್ಮಿಸಿರುವ 'ಯಾತ್ರಿ ನಿವಾಸ್'ಆರಂಭವಾಗದೇ ಮೂರು ವರ್ಷಗಳಿಂದ ಅನಾಥವಾಗಿದೆ. ಇದರಿಂದ ಪ್ರವಾಸಿಗರಿಗೆ ಅನನುಕೂಲ ಉಂಟಾಗುತ್ತಿದೆ.

ಕಾವೇರಿ, ಕಪಿನಾ ನದಿ ತೀರದಲ್ಲಿ ಈಗ ಹೊಸ ದಂಧೆ !


ಕಾವೇರಿ, ಕಪಿನಾ ನದಿ ತೀರದಲ್ಲಿ ಹೊಸದೊಂದು ಅಕ್ರಮ ಉದ್ಯಮ ಶುರುವಾಗಿದೆ. ಜಾಲರಿಯಲ್ಲಿ ಶುದ್ಧೀಕರಿಸಿದ ಮರಳನ್ನು ಬ್ರಾಂಡ್ ಚೀಲಗಳಲ್ಲಿ ತುಂಬಿ ಹೊರ ರಾಜ್ಯಕ್ಕೆ ಸಾಗಣೆ ಮಾಡಲಾಗುತ್ತಿದೆ.