ಈಚನೂರು ಕುಮಾರ್ ಮೈಸೂರು
`ಸ್ವಾಮಿ ಸೊತ್ತು ಕುಲ ನಾಶ' ಎಂಬ ಪ್ರಬಲ ನಂಬಿಕೆಯೇ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸೇರಿದ ಪ್ರಾಚೀನ ಸಂಪತ್ತು ರಕ್ಷಣೆಗೆ ಶ್ರೀರಕ್ಷೆಯಾಗಿದೆ.
ಅಭೂತಪೂರ್ವ ಸಂಪತ್ತಿನ ರಕ್ಷಣೆ ಮಾಡಿಕೊಂಡು ಬಂದ ರಾಜಮನೆತನದವರ ಮನೋಧರ್ಮ ಎಂಥದ್ದು ಎಂಬುದು ಇಂದಿನ ಅಚ್ಚರಿಯೂ ಆಗಿದೆ. ತಂತಮ್ಮ ಕಷ್ಟ ನಷ್ಟಗಳಿಗೆ ಅಥವಾ ದುಂದುಗಾರಿಕೆಗೆ ಎಂದೂ ಬಳಕೆ ಮಾಡದ ಈ ಕುಟುಂಬ ಸಂರಕ್ಷಿಸಿದ್ದು ಯಾವ ಬಲದಿಂದ ಎಂಬ ಪ್ರಶ್ನೆ ಹುಟ್ಟುವುದು ಸಹಜ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ