ಎಂ.ಎಲ್.ರವಿಕುಮಾರ್, ಎಚ್.ಡಿ.ಕೋಟೆ
ಕುಡಿತ ಬಿಡಲೆಂದೇ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಮಗನೊಂದಿಗೆ ಹೋದವನು ನೇರವಾಗಿ ತೆರಳಿದ್ದು ವಾಪಾಸ್ ಬಾರದ ಲೋಕಕ್ಕೆ.
ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮಪಂಚಾ ಯಿತಿ ವ್ಯಾಪ್ತಿಯ ಸೋನಹಳ್ಳಿ ಗ್ರಾಮದವ ನಾದರೂ ಬೆಂಗಳೂರಿನಲ್ಲಿ ನೆಲೆಸಿದ್ದ ಕೃಷ್ಣ ಎಂಬಾತನ ಸಾವಿನ ಹಿಂದಿನ ಕಥೆಯಿದು.
ಉದ್ಯೋಗ ಅರಸಿ ರಾಜಧಾನಿ ಸೇರಿದ್ದರೂ ವರ್ಷದ ಹಿಂದೆಯಷ್ಟೇ ಕುಟುಂಬವನ್ನು ಹಳ್ಳಿ ಯಿಂದ ಬೆಂಗಳೂರಿಗೆಕರೆಯಿಸಿಕೊಂಡಿದ್ದ ಕೃಷ್ಣ. ಮೊದಲು ನಾಲ್ಕು ವರ್ಷ ಯಾತ್ರೆ ಮಾಡಿ ದಶಕದ ನಂತರ ಶಬರಿಮಲೈಗೆ ಈ ವರ್ಷ ವಿನ್ನೂ ಹೋಗಿದ್ದ. ತನ್ನ ಮಗನೊಂದಿಗೆ ಈಗ ಹೆಣವಾಗಿ ಬಂದಿದ್ದಾನೆ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ