ಆನೆಗಳು ಆಟವಾಡಿ ರಂಜಿಸಿದವು


ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ 55ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ ದುಬಾರೆ ಸಾಕಾನೆ ಶಿಬಿರದಲ್ಲಿ ಭಾನುವಾರ ನಡೆಯಿತು. ಮೈಮನ ಸೆಳೆಯುವ ರೀತಿಯಲ್ಲಿ ಸಾಕಾನೆಗಳಿಂದ ವಿವಿಧ ಕ್ರೀಡಾ ಸ್ಪರ್ಧೆಯೊಂದಿಗೆ 'ಆನೆ ದಿನ' ಆಚರಿಸಲಾಯಿತು.

ಶೋಷಣೆ, ವಂಚನೆಗೆ ಕೊನೆ ಎಂದು?


ಮನೆಗೆಲಸದವರು ಮೈಸೂರಿನಲ್ಲಿ ಸುರಕ್ಷಿತವೇ?
ಆಲನಹಳ್ಳಿಯ ಮಂಗಳಾ ಎಂಬುವವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ಮಹಾದೇವಮ್ಮ ಅವರ ಆತ್ಮಹತ್ಯೆಯ ಬಳಿಕ ಇಂಥದ್ದೊಂದು ಪ್ರಶ್ನೆ ಎದ್ದಿದೆ.

೮೫ ವರ್ಷದ ಹಿಂದೆಯೂ ಸ್ಪಂದನ


ರಾಜ್ಯದಲ್ಲಿ 1924ರಲ್ಲಿ ಈಗಿನಿಷ್ಟೇ ಭೀಕರ ಪ್ರವಾಹ . ಆಗಲೂ ಕರ್ನಾಟಕ ಉತ್ತರ-ದಕ್ಷಿಣ-ಮಧ್ಯ ಕರ್ನಾಟಕವೆನ್ನದೆ ಎಲ್ಲಾ ಭಾಗಗಳಿಂದ ನೆರವಿನ ಮಹಾಪೂರ ಹರಿದುಬಂದಿತ್ತು.

ಗ್ರಾಹಕನ ನೆತ್ತಿಯ ಮೇಲೆ 'ನೆರೆ'ಯ ಹೊರೆ



ತರಕಾರಿ - ಬೇಳೆ ಈಗ ಮತ್ತಷ್ಟು ತುಟ್ಟಿ. ಆರ್ಥಿಕ ಕುಸಿತದೊಂದಿಗೆ ಆರಂಭವಾದ 'ಬೆಲೆ ಏರಿಕೆ' ಅಭಿಯಾನಕ್ಕೆ ಉತ್ತರ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹಿಂದೆಂದೂ ಕಂಡರಿಯದ 'ನೆರೆ' ಹಾವಳಿಯ ಪರಿಣಾಮವೂ ಸೇರಿಕೊಂಡಿದೆ.

ಘನತ್ಯಾಜ್ಯ ಸಂಸ್ಕರಣೆ ಘಟಕ ಕಾಮಗಾರಿಗೆ ಮತ್ತೆ ಗ್ರಹಣ



ಅರಣ್ಯ ಇಲಾಖೆ ತಗಾದೆಯಿಂದ ಸಾಕಷ್ಟು ವಿಳಂಬಗೊಂಡಿದ್ದ ಕಾಮಗಾರಿ ಇದೀಗ ಗುತ್ತಿಗೆದಾರನ ಪಲಾಯನದಿಂದಾಗಿ ಸ್ಥಗಿತಗೊಂಡಿದೆ.

ಅಂದು ಸೋದರಿ, ಇಂದು ಅಪ್ಪ-ಅಮ್ಮ, ಈಗ ಇನ್ನಿಬ್ಬರು ಅನಾಥ!



ಈ ಕುಟುಂಬದಲ್ಲಿ ಇದು ಮೂರನೇ ಆತ್ಮಹತ್ಯೆ